Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಕನ್ನಡಾಂಬೆಯ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತ

ಕನ್ನಡಾಂಬೆಯ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತ

ರಾಯಚೂರು. ನಗರದ ಸಾತ್ ಮೈಲ್ ಕ್ರಾಸ್ ಗೆ ಆಗಮಿಸಿದ ಕರ್ನಾಟಕ ರಾಜ್ಯ ರಚನೆಯಾಗಿ 50‌ ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ರಥ ಯಾತ್ರೆ ಟ್ಯಾಬ್ಲೊ ವಾಹನ ವಾಹನವನ್ನು ಸ್ವಾಗತಿಸಿದ ಕನ್ನಡಾಂಬೆ ತಾಯಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ

ವಿವಿಧ ಕಲಾಮೇಳಗಳಿಂದ ಅದ್ದೂರಿಯಾಗಿ ಸ್ವಾಗತಿಸಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಎಪಿಎಂಸಿ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಗೌಡ, ಬಷೀರ್,ಅಪರ ಡಿಸಿ ದುರುಗೇಶ , ತಹಸಿಲ್ದಾರ್ ಸುರೇಶ ವರ್ಮ, ಇಒ ಚಂದ್ರಶೇಖರ ಪವಾರ್, ಪವನಪಾಟೀಲ್ , ಬಸವರಾಜ ವಕೀಲ್,ಸಂಗಮೇಶ ಭಂಡಾರಿ, ಶಿವಪ್ಪ ನಾಯಕ, ರಾಜಶೇಖರ ರಂಗ, ಆಶೋಕ್, ಮಲ್ಲಿಕಾರ್ಜುನ ಗೋನಾಳ, ಅಜ್ಮೀರ್ ಸಾಬ್, ಮಲ್ಲಿಕಾರ್ಜುನ ಗೌಡ,ಚನ್ನಬಸವ, ಲಿಂಗಣ್ಣ ಓಂಕಾರಿ, ಮಂಜುನಾಥ, ರಾಘವೇಂದ್ರ, ನರಸಣ್ಣಶಾಸ್ತ್ರಿ, ಪರಶುರಾಮ,ಮೌನೇಶ್ ನಾಯಕ,ಗೋಪಾಲರೆಡ್ಡಿ, ಲಕ್ಷ್ಮೀಕಾಂತರೆಡ್ಡಿ, ಯಂಕೊಬನಾಯಕ, ಈರಣ್ಣ ಅನ್ವರ್, ಹನುಮಂತ ಗೊನವಾರ,ವಿರೇಶ ಗಾಣದಾಳ, ಸಂತೋಷ, ಬಂದೇ ನವಾಜ್, ಅರ್ಜುನ, ಮುಖಂಡರುಗಳು, ಮಟ್ಟದ ಅಧಿಕಾರಿಗಳು, ಶಿಕ್ಷಕರು ಕನ್ನಡಾಭಿಮಾನಿಗಳು, ವಿಧ್ಯಾರ್ಥಿಗಳು, ಉಪಸ್ಥಿತರಿದ್ದರು.

Megha News