Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ರಂಗಮಂದಿರ ಸರ್ಕಾರದ ವೇದಿಕೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘನೆ

ರಂಗಮಂದಿರ ಸರ್ಕಾರದ ವೇದಿಕೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘನೆ

ರಾಯಚೂರು. ಸರ್ಕಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಭಾಗವ ಹಿಸುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ನವೀಕರಣಗೊಂಡ ರಂಗಮಂ ದಿದ ಉದ್ಘಾಟನೆಗೆ ಶಾಸಕರು ಸಚಿವರು ಹಾಗೂ ನಗರಸಭೆ ಸದಸ್ಯರಿಗೆ ಆಹ್ವಾನ ನೀಡಲಾಗಿದೆ, ಆದರೆ ಸರ್ಕಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಭಾಗವಹಿ ಸುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡ ಲಾಗಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಶಿವಮೂರ್ತಿ, ರವಿಂದ್ರ ಜಲ್ದಾರ್, ನರಸಿಂಹಲು ಮಾಡಗಿರಿ, ಕಡಗೋಲ್ ಆಂಜ ನೇಯ, ಶ್ರೀನಿವಾಸರೆಡ್ಡಿ, ಸನ್ನಿ ಮಹರಾಜ, ಪೋಗಲ್ ಶ್ರೀನಿವಾಸ, ನರಸರೆಡ್ಡಿ, ಕೆ.ಶಾಂತಪ್ಪ, ಸರ್ಕಾರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.

Megha News