Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಲಿಂಗಸೂಗುರು ತಾಲೂಕಿನ ಗೊಲ್ಲಪಲ್ಲಿ ಬಳಿ ಅನಾಮಿಕರಿಂದ ಬಸ್,ವಾಹನಗಳ ಮೇಲೆ ಕಲ್ಲು ತೂರಾಟ: ದರೋಡೆ ನಡೆಸುವ ಪ್ರಯತ್ನದ ಶಂಕೆ

ಲಿಂಗಸೂಗುರು ತಾಲೂಕಿನ ಗೊಲ್ಲಪಲ್ಲಿ ಬಳಿ ಅನಾಮಿಕರಿಂದ ಬಸ್,ವಾಹನಗಳ ಮೇಲೆ ಕಲ್ಲು ತೂರಾಟ: ದರೋಡೆ ನಡೆಸುವ ಪ್ರಯತ್ನದ ಶಂಕೆOplus_131072

ರಾಯಚೂರು,ನ.ನ.೧೯- ಲಿಂಗಸೂಗುರು ತಾಲೂಕಿನ ಗೋಲಪಲ್ಕಿ ಬಳಿ ಅನಾಮಿಕರು ಬಸ್ ಗಳ ಮೇಲೆ ಮಂಗಳವಾರ ಜಾವ ಕಲ್ಲು ತೂರಾಟ ನಡೆಸಿದ ಘಟನೆ ಜರುಗಿದೆ.
ಕಲ್ಬುರ್ಗಿ ಮಾರ್ಗದಿಂದ ಲಿಂಗಸೂಗುರು ತೆರಳುತ್ತಿದ್ದ ಸಾರಿಗೆ,ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.ದರೋಡೆ ನಡಸಲು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮೂರು ಸಾರಿಗೆ ಸಂಸ್ಥೆ ಬಸ್ ಗಾಜು ಪುಡಿಯಾಗಿವೆ.ಘಟನೆ ಕುರಿತಂತೆ ಲಿಂಗಸೂಗುರು ಬಸ್ ಡಿಪೋ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಘಟನೆಯಿಂದ ಪ್ರಯಾಣಿಕರು ಆತಂಕಗೊಳ್ಳುವಂತಾಗಿದೆ.ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿರುವದು ಸ್ಥಳಿಯರೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Megha News