Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

2ಎ ಮೀಸಲಾತಿಗಾಗಿ ಹೋರಾಟದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ ಕಿಡಿ

2ಎ ಮೀಸಲಾತಿಗಾಗಿ ಹೋರಾಟದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ ಕಿಡಿ

ರಾಯಚೂರು. ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಯವರು ಹಳ್ಳಿ ಹಳ್ಳಿಗೆ ತಿರುಗಾಡುತ್ತಾ  ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ, ಆದರೆ ದಾವಣಗೆರೆಯಲ್ಲಿ ಸಮಾವೇಶ ನಡೆಸಿದ್ದು, ಕೆಲ ಸ್ವಾಮೀಜಿಗಳ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.

ಲಿಂಗಸುಗೂರು ತಾಲೂಕಿನ ಯರಡೋಣಿ ಹತ್ತಿರ ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
ದಾವಣಗೆರೆಯಲ್ಲಿ ಬಿಎಸ್‌ವೈ ಸಮ್ಮೇಳನ ನಡೆದಿದೆ. ಎಂ.ಬಿ.ಪಾಟೀಲ್, ಶಿವಶಂಕರಪ್ಪ, ಯಡಿಯೂರಪ್ಪ  ಬರ್ರಿ ಎಂದು ನಮ್ಮನ್ನ ಕರೆದ್ರು,
ಅಪ್ಪ ಮಕ್ಕಳನ್ನ ಎಂದೂ ನಂಬಬೇಡಿ. ಇಬ್ಬರು ನನಗೆ ಬಾಳ ಕಾಡಿದ್ದಾರೆ. ನನಗೆ ಹೊರಹಾಕಿದ್ರೆ ಹಾಕಲಿ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

Megha News