Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ದೇವಸ್ಥಾನಗಳಲ್ಲಿ ಕಳ್ಳತನ 3 ಜನ ಖದೀಮರು ಸೆರೆ

ದೇವಸ್ಥಾನಗಳಲ್ಲಿ ಕಳ್ಳತನ 3 ಜನ ಖದೀಮರು ಸೆರೆ

ದೇವದುರ್ಗ: ದೇವಸ್ಥಾನದಲ್ಲಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿರುವ ವೇಳೆ ಗ್ರಾಮ ಸ್ಥರು ಕಳ್ಳತನ ಇಡಿದು ಕಂಬಕ್ಕೆಕಟ್ಟಿ ಹಾಕಿ ಥಳಿಸಿರುವ ಘಟನೆ ತಾಲ್ಲೂಕಿನ ನಾಗೋಲಿ ಗ್ರಾಮದಲ್ಲಿ ನಡೆದಿದೆ.

ಹುಸೇನಿ (35) ಎನ್ನುವ ಕಳ್ಳನನ್ನು ಹಿಡಿದು ಥಳಿಸಿದ್ದಾರೆ, ಗ್ರಾಮದ ದ್ಯಾವಮ್ಮ ದೇವಿ, ಬೀರಲಿಂಗೇಶ್ವರ ಮತ್ತು ಬಸವೇಶ್ವರ ದೇವ ಸ್ಥಾನದಲ್ಲಿ ಪ್ರತ್ಯೇಕವಾಗಿ ಕಳ್ಳತನ ಮಾಡಿ ಪರಾರಿಯಾಗುವ ವೇಳೆ ಕಳ್ಳನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ಶರಣಬಸವ (30) ವೀರಸ್ವಾಮಿ (34) ಕಳ್ಳರು ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದವರೆಂದು ತಿಳಿದು ಬಂದಿದೆ.
ದ್ಯಾವಮ್ಮ ದೇವಿ ದೇವಸ್ಥಾನದ 4 ಲಕ್ಷ ಮೊತ್ತದ ಚಿನ್ನದ ತಾಳಿ, ಬೀರಲಿಂಗೇಶ್ವರ ದೇವಸ್ಥಾನದ ಲ್ಲಿನ 5 ಲಕ್ಷ ಬೆಲೆಬಾಳುವ ಬೆಳ್ಳಿಯ ಆಭರ ಣಗಳು ಕಳ್ಳತನ ಮಾಡಲೇತ್ನಿಸಿದ್ದರು.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Megha News