Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಮದ್ಲಾಪೂರ ಗ್ರಾಮದ ಪ್ರಸಾದ್ ಕೊಲೆ ಪ್ರಕರಣ ಆರೋಪಿಗಳ ಬಂಧನಕ್ಕೆ 3 ತಂಡ ರಚನೆ

ಮದ್ಲಾಪೂರ ಗ್ರಾಮದ ಪ್ರಸಾದ್ ಕೊಲೆ ಪ್ರಕರಣ ಆರೋಪಿಗಳ ಬಂಧನಕ್ಕೆ 3 ತಂಡ ರಚನೆ

ರಾಯಚೂರು. ಮಾನವಿ ತಾಲೂಕಿನ ಮದ್ಲಾ ಪೂರ ಗ್ರಾಮದ ಪ್ರಸಾದ್ ಅವರನ್ನು ಮಾರಕಾ ಸ್ತ್ರಗಳಿಂದ ಹತ್ಯೆ ಮಾಡಿದ  ಪ್ರಕರಣಕ್ಕೆ ಸಂಭವಿಸಿದಂತೆ  12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ನಿಖಿಲ್ ಬಿ ತಿಳಿಸಿದ್ದಾರೆ.

ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಪ್ರಸಾದ್ ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ, ಈ ಕುರಿತು ಮಾನ್ವಿ ಠಾಣೆಯಲ್ಲಿ 12 ಜನರ  ವಿರುದ್ಧ ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತನಿಖೆಗಾಗಿ 3  ವಿಶೇಷ ತಂಡಗಳನ್ನು ರಚನೆ ಮಾಡಿದೆ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿ ದೆ, ಹಳೇ ವೈಷಮ್ಯಕ್ಕೆ ಈ ಕೊಲೆ ಮಾಡ ಲಾಗಿದೆ ಎಂದು ಎನ್ನಲಾಗುತ್ತಿದೆ. ಈ ಘಟನೆ ಕುರಿತು ಮಾಹಿತಿಯನ್ನು ಪ್ರತ್ಯೇಕ ದರ್ಶಿಗಳು ನೀಡಿದ್ದು,
ಆರೋಪಗಳನ್ನು ಗುರುತಿಸಿದ್ದಾರೆ. ಆರೋಪಿಗಳ ಬಂಧನ ಶೋಧ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದರು.

Megha News