Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಮಾನವಿ ಪಟ್ಟಣದ ಹೊರವಲಯದಲ್ಲಿ ಚಿರತೆ ಪ್ರತ್ಯೇಕ ಆತಂಕದಲ್ಲಿ ಜನರು

ಮಾನವಿ ಪಟ್ಟಣದ ಹೊರವಲಯದಲ್ಲಿ ಚಿರತೆ ಪ್ರತ್ಯೇಕ ಆತಂಕದಲ್ಲಿ ಜನರು

ರಾಯಚೂರು. ಮಾನ್ವಿ ಪಟ್ಟಣದ ಹೊರವ ಲಯದ ದುರುಗಮ್ಮಳ ಹೊಲದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಆತಂಕ ಗೊಂಡಿದ್ದಾರೆ.

ಮಾನವಿ ತಾಲೂಕಿನ ನಿರಮಾನವಿ ಸೇರಿದಂತೆ ಬಹುತೇಕ ಕಡೆ ಚಿರತೆ ಕಾಣಿಸಿಕೊಳ್ಳುತ್ತಿರುವು ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ, ಆದರೆ ಇದೀಗ ಮಾನವಿ ಪಟ್ಟಣದ ಹೊರವಲ ಯದ ದುರುಗಮ್ಮಳ ಹೊಲದಲ್ಲಿ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಕರುವನ್ನು ಚಿರತೆ ಎಳೆದುಕೊಂಡು ಹೋಗಿದ್ದು, ಪಟ್ಟಣದ ಜನತೆ ಭಯ ಬೀತರಾಗಿದ್ದಾರೆ, ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಚಿರತೆ ಸೆರೆಗಾಗಿ ತಂಡ ಕಾರ್ಯಾ ಚರಣೆ ನಡೆಸುತ್ತಿದ್ದಾರೆ.

ಗುಡ್ಡದ ಎರಡು ಕಡೆ ಬೋನ್ ಇಡಲಾಗಿಸೆ, ಚಿರತೆ ಹಿಡಿಯಲು ಕಾರ್ಯಚರಣೆ ನಡೆಸಿದ್ದಾರೆ.
ಅರಣ್ಯ ಅಧಿಕಾರಿಗಳು ಬೋನ್‌ನಲ್ಲಿ ಚಿರತೆ ಸೆರೆ ಹಿಡಿಯಲು ಶ್ವಾನಗಳನ್ನು ಕಟ್ಟಿ ಹಾಕಿದ್ದು, ಚಿರತೆ ಸೆರೆಗೆ ಮತ್ತಷ್ಟು ಕ್ರಮ ವಹಿಸಿದ್ದಾರೆ.

Megha News