Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಸಚಿವರ ಕ್ಷೇತ್ರ ಉಸ್ತುವಾರಿ ಬದಲು, ಸಿಎಂ ಸೂಚನೆಯಂತೆ ಮಾರ್ಪಾಡು, ಸ್ವಂತ ಜಿಲ್ಲೆಗೆ ಆದ್ಯತೆ

ಸಚಿವರ ಕ್ಷೇತ್ರ ಉಸ್ತುವಾರಿ ಬದಲು, ಸಿಎಂ ಸೂಚನೆಯಂತೆ ಮಾರ್ಪಾಡು, ಸ್ವಂತ ಜಿಲ್ಲೆಗೆ ಆದ್ಯತೆ

ರಾಯಚೂರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವರಿಗೆ ನೀಡಲಾಗಿದ್ದ ಕ್ಷೇತ್ರವಾರು ಸಮನ್ವಯ ಹೊಣೆಗಾರಿಕೆಯನ್ನು ಬದಲಾವಣೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ಬಳಿಕ ಉಸ್ತುವಾರಿ ಬದಲಾವಣೆ ಮಾಡಲಾಗಿದೆ.
ಎಐಸಿಸಿ ಅನುಮೋದಿಸಿರುವ ಪರಿಷ್ಕೃತ ಸಮನ್ವಯಕಾರರ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವು ಕುಮಾರ ಮಂಗಳವಾರ ಬಿಡುಗಡೆ ಮಾಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಪರಿಷ್ಕೃತ ಪಟ್ಟಿ: ರಾಯಚೂರು ಜಿಲ್ಲೆಯನ್ನು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಗೆ ನೀಡಲಾಗಿದೆ.

Megha News