Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ನಗರಕ್ಕೆ ಕರೆತರುತ್ತಿದ್ದ ಗಣೇಶ ಮೂರ್ತಿ ನಂದಿನಿ ಗ್ರಾಮದ ಹತ್ತಿರ ಉರುಳಿದ್ದು ತಪ್ಪಿದ ಅನಾಹುತ

ನಗರಕ್ಕೆ ಕರೆತರುತ್ತಿದ್ದ ಗಣೇಶ ಮೂರ್ತಿ ನಂದಿನಿ ಗ್ರಾಮದ ಹತ್ತಿರ ಉರುಳಿದ್ದು ತಪ್ಪಿದ ಅನಾಹುತ

ರಾಯಚುರು. ಗಣೇಶೋತ್ಸವದ ಅಂಗವಾಗಿ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಭರದಿಂದ ಸಿದ್ದತೆ ಸಾಗಿವೆ‌. ಅದರೆ ನಗರದಲ್ಲಿ ಪ್ರತಿಷ್ಠಾಪಿಸಲು ಹೈದ್ರಾಬಾದ್ ನಿಂದ ನಗರಕ್ಕೆ ಆಗಮಿಸುತ್ತಿದ್ದಾಗ ಮೂರ್ತಿಯೊಂದು ಆಂದ್ರದ ನಂದಿನಿ ಗ್ರಾಮದ ಬಳಿ ಲಾರಿಯಿಂದ ಉರುಳಿ ಬಿದ್ದು ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.

ಬೃಹದಕಾರದ ಗಣೇಶ ಮೂರ್ತಿಯನ್ನು ನಗರಕ್ಕೆ ತರುತ್ತಿದ್ದಾಗ ವೈರ್ ತಗುಲಿ ಮೂರ್ತಿ ಉರುಳಿ ಬಿದ್ದಿದೆ. ಅದೃಷ್ಟವಷಾತ್ ಯಾರಿಗೂ ಗಾಯಗ ಳಾಗಿಲ್ಲ. ನಗರದ ಪ್ಲೇಟಾ ಬುರ್ಜ ಬಳಿ ಪ್ರತಿಷ್ಠಾಪಿಸಲು ಮೂರ್ತಿ ತರಲಾಗುತ್ತಿತ್ತು ಎಂದು ಹೇಳಲಾಗಿದೆ.
ಗಣೇಶ ಸಮಿತಿಯ ಸಂಘಟಕರು ಜಿದ್ದಿಗೆ ಬಿದ್ದು ಅತಿ ಎತ್ತರದ ಮೂರ್ತಿ ತರುತ್ತಿರುವದು ಸಮಸ್ಯೆಗೆ ಕಾರಣವಾಗಿದೆ. ಎತ್ತರದ ಮೂರ್ತಿ ಸಾಗಣೆ ಮತ್ತು ಪ್ರತಿಷ್ಠಾಪನೆಗೆ ಸಮಸ್ಯೆ ಎದುರಾಗಿದೆ.

 

Megha News