Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಕಿಲ್ಲೆ ‌ಬ್ರಹನ್ಮಠದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ

ಕಿಲ್ಲೆ ‌ಬ್ರಹನ್ಮಠದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ

ರಾಯಚೂರು. ಶ್ರಾವಣ ಮಾಸದ ಅಂಗವಾಗಿ ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹ್ಮ ನಠದಲ್ಲಿಂದು 15 ಜನ ಜಂಗಮ ವಟು ಗಳಿಗೆ ಶಿವದೀಕ್ಷೆ, ಅಯ್ಯಾಚಾರ ದೀಕ್ಷೆ ಕಾರ್ಯಕ್ರಮವನ್ನು ಮಠಾದೀಶ ಶಾಂತ‌ ಮಲ್ಲಾ ಶಿವಾಚಾರ್ಯ ಹಾಸ್ವಾಮಿಗಳು ನೆರವೇರಿಸಿದರು.

ಗರದ ಕಿಲ್ಲೇ ಬೃಹನ್ಮಠದಲ್ಲಿ ಅಷ್ಟಲಕ್ಷ್ಮಿ ಪೂಜಾ ಕೈಂಕರ್ಯಗಳ ಮೂಲಕ ವಟುಗಳಿಗೆ ವೇದ ಮಂತ್ರೋಪನಿಷತ್ ಇತರೆ ಕೈಂಕರ್ಯಗಳ ನೆರವೇರಿಸಿದ ನಂತರ ವಟು ಗಳಿಗೆ, ದೀಕ್ಷೆ ನೀಡಲಾಯಿತು.

ಈ ವೇಳೆ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಪಾಪತಿ ಶಾಸ್ತ್ರಿ, ಗುರು ಪಾದಪ್ಪ, ಶರಣಯ್ಯಸ್ವಾಮಿ.ಶ್ರೀ‌ನಾಥ, ಮಹೇಶ, ಸ್ಥಾವರ ಮಠದ ವೀರೇಶ, ರೇಣುಕಾ ಸ್ವಾಮಿ, ಶಶಿ ಕುಮಾರ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

Megha News