Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಬ್ಲಡ್‌ಬ್ಯಾಂಕ್ ಆರಂಭಿಸಿದ್ದು ಜನರು ಸದುಪಯೋಗ ಪಡೆದುಕೊಳ್ಳಿ-ವಿಜಯ ಕುಮಾರ ಪಾಟೀಲ್ ಶಾವಂತಗೇರಾ

ಬ್ಲಡ್‌ಬ್ಯಾಂಕ್ ಆರಂಭಿಸಿದ್ದು ಜನರು ಸದುಪಯೋಗ ಪಡೆದುಕೊಳ್ಳಿ-ವಿಜಯ ಕುಮಾರ ಪಾಟೀಲ್ ಶಾವಂತಗೇರಾ

ರಾಯಚೂರು. ನಗರದ ವೀರಶೈವ ಕಲ್ಯಾಣ ಮಂಟಪದ ಮೊದಲನೇ ಮಹಡಿಯಲ್ಲಿ ಬ್ಲಡ್ ಬ್ಯಾಂಕ್ ಅನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ಆರಂಭಿಸಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿಜಯ ಕುಮಾರ್ ಪಾಟೀಲ್ ಶಾವಂತಗೇರಾ ಹೇಳಿದರು.

ನಗರದ ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನಲ್ಲಿ ರಕ್ತದಾನ ಶಿಬಿರ, ರಕ್ತ ಗುಂಪಿನ ತಪಾಸಣೆ, ಹಾಗೂ ಬಾಯಿ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ಪ್ರಾಷಾರ್ಯ ವೆಂಕಟಪ್ಪ ನಾಯಕ, ಕಾರ್ಯದರ್ಶಿ ರತಿಲಾಲ್ ಪಟೇಲ್,
ಎಸ್ಎಸ್ಆರ್‌ಜಿ ಮಹಿಳಾ ಮಹಾವಿದ್ಯಾಲದ
ಆಡಳಿತ ಮಂಡಳಿ ಸದಸ್ಯರು, ತ್ರಿವೇಣಿ ಯುವ ರೆಡ್ ಕ್ರಾಸ್ ಘಟಕ, ಮೌನಿಕಾ ರಾಯ್ ಸ್ವಾಗತಿಸಿದರು‌, ಕಲ್ಯಾಣಿ .ಆರ್. ಋತು ನಿರೂಪಿಸಿದರು‌‌. ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Megha News