Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime NewsLocal News

ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಬಳಿ ಶವ ಪತ್ತೆ ಕೊಲೆ ಶಂಕೆ

ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಬಳಿ ಶವ ಪತ್ತೆ ಕೊಲೆ ಶಂಕೆ

ರಾಯಚೂರು. ವ್ಯಕ್ತಿಯೋರ್ವನ ಶವ ಪತ್ತೆಯಾ ಗಿರುವ ಘಟನೆ ತಾಲೂಕಿನ ಕೂಡ್ಲೂರು ವಡ್ಲೂರು ಮದ್ಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪತ್ತೆ ಯಾಗಿದೆ.

ಮೃತ ವ್ಯಕ್ತಿ ಕೂಡ್ಲೂರು ಗ್ರಾಮದ ಸುರೇಶ (40) ಎಂದು ಗುರುತಿಸಲಾಗಿದೆ, ಸುರೇಶ ಮತ್ತು ತಮ್ಮ ಸಂಬಂಧ ಅಯ್ಯಪ್ಪನ ಜೊತೆಗೆ ತೆಲಂಗಾಣಕ್ಕೆ ಶೇಂಗಾ ಮಾರಾಟ ಮಾಡುವುದಕ್ಕೆ ಹೋಗಿ ಬರುತ್ತಿದ್ದು, ಅಯ್ಯಪ್ಪನನ್ನು ಸಂಜೆ ಹೆಗಸನಹಳ್ಳಿ ಗ್ರಾಮದಲ್ಲಿ ಬಿಟ್ಟು ಬರುವ ಮಾರ್ಗ ಮದ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲೆ ಮಾಡಿ ಬಿಸಾಡಿ ಹೋಗಲಾಗಿದೆ ಎಂದು ಸುರೇಶ ಪತ್ನಿ ಸಾಬೀ ಆರೋಪಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿ, ಸ್ವಾನದಳದಿಂದ ತನಿಖೆ ನಡೆಸಲಾಯಿತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವ ರೆಸಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News