Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ರಾಯಚೂರು ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಐದು ಲಕ್ಷ ರೂ ಅನುದಾನ- ಡಾ.ಶಿವರಾಜ ಪಾಟೀಲ್ ಘೋಷಣೆ

ರಾಯಚೂರು ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಐದು ಲಕ್ಷ ರೂ ಅನುದಾನ- ಡಾ.ಶಿವರಾಜ ಪಾಟೀಲ್ ಘೋಷಣೆ

ರಾಯಚೂರು,ನ.೧೮- ನಗರದ ವಿದ್ಯಾಭಾರತಿ ಶಾಲೆ ಬಳಿ ಸಂಗೊಳ್ಳಿರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಶಾಸಕರ ವಿವೇಚನಾ ನಿಧಿಯಡಿ ಐದು ಲಕ್ಷ ರೂ ಅನುದಾನ ನೀಡುವದಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಘೋಷಿಸಿದರು.
ಅವರಿಂದು ವಿದ್ಯಾಭಾರತಿ ಶಾಲೆ ಬಳಿ ಸಂಗೊಳ್ಳಿ ರಾಯಣ್ಣ ವೃತ್ತದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.ಧೈರ್ಯಮತ್ತುಕೆಚ್ಚೆದೆಯ ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಸ್ಪೂರ್ತಿಯಾಗಿದ್ದಾರೆ.ಮಕ್ಕಳಿಗೆ ಸಂಗೊಳ್ಳಿ ರಾಯಣ್ಣಬ ಇತಿಹಾಸ ತಿಳಿಸಬೇಕಾಗಿದೆ. ನಗರದಲ್ಲಿ ಪ್ರಥಮ ಬಾರಿಗೆ ರಾಯಣ್ಣ ಮೂರ್ತಿಅಳವಡಿಸಲಾಗುತ್ತದೆ ಎಂದರು.
ಈ ಸಂದರ್ಬದಲ್ಲಿ ಕುರುಬ ಸಮಾಜ ಮುಖಂಡರುಗಳಾದ ಜೆ.ಬಸವಂತಪ್ಪ,ನಾಗೇಂದ್ರಪ್ಪ ಮಟಮಾರಿ,ಸಂಗಮೇಶ ಭಂಡಾರಿ, ಸನ್ನಿ ಸೇರಿದಂತೆ ಸಮಾಜ ಭಾಂದವರು ಇದ್ದರು.ಕಂಬಳಿ ಹಾಕಿ ಶಾಸಕರನ್ನು ಸನ್ಮಾನಿಸಲಾಯಿತು.

Megha News