Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Politics NewsSports News

ಐಟಿ ದಾಳಿಯಲ್ಲಿ ಸಿಕ್ಕ ಹಣ ತನಿಖೆಗೆ ಸರ್ಕಾರ ಮುಂದಾಗಲಿ- ಬಿ.ಎಸ್.ಯಡಿಯುರಪ್ಪ ರಾಯಚೂರು. ಐಟಿ ದಾಳಿ ವೇಳೆ ಸಿಕ್ಕ

ಐಟಿ ದಾಳಿಯಲ್ಲಿ ಸಿಕ್ಕ ಹಣ ತನಿಖೆಗೆ ಸರ್ಕಾರ ಮುಂದಾಗಲಿ- ಬಿ.ಎಸ್.ಯಡಿಯುರಪ್ಪ  ರಾಯಚೂರು. ಐಟಿ ದಾಳಿ ವೇಳೆ ಸಿಕ್ಕ

ರಾಯಚೂರು. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಮಾಡಬೇಕು ಮುಂದಿನ ಚುನಾ ವಣೆಗೆ ಇಟ್ಟ ಹಣ ಅದು ಅನ್ನೋ ಆರೋಪ ಕೇಳಿ ಬರ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹೇಳಿದರು‌

ಲಿಂಗಸುಗೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಪಂಚ ರಾಜ್ಯ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ 1000 ಕೋಟಿ ಹಣ ಸಂಗ್ರಹ ಅಂತ ಸಚಿವ ಜೋಷಿ ಹೇಳಿದ್ದಾರೆ.ಅವರು ಹಿರಿಯ ನಾಯಕರಾಗಿದ್ದು ತನಿಖೆ ನಡೆಯಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹದಲ್ಲಿ ಯಾವ ರೀತಿ ತೊಡಗಿದೆ ಅನ್ನೋದನ್ನ ಹೇಳಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡ್ರು ನಮ್ಮ ತಕರಾರಿಲ್ಲ.
ಜಾತಿ ಜಾತಿ ಮಧ್ಯೆ ಸಂಘರ್ಷ ಬರುತ್ತೆ ಅಂತ ಈ ವರೆಗೆ ಅದಕ್ಕೆ ಯಾರೂ ಮುಂದಾಗಿರಲಿಲ್ಲ.
ಸೂಕ್ತ ಚಿಂತನೆ ಮಾಡಿ ನಿರ್ಧಾರ ತೆಗೆದುಕೊ ಳ್ಳಬೇಕು ಎಂದರು.
ಲೋಕಸಭೆ‌ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆಲ್ಲೊ ಗುರಿಯಿದೆ ಶೀಘ್ರದಲ್ಲಿ ರಾಜ್ಯಾಧ್ಯಕ್ಷರ ನೇಮಕವಾಗುತ್ತೆಎಂದು ವಿಶ್ವಾಸ ವ್ಯಕ್ತಪಡಿಸಿದರು.

Megha News