Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಗ್ಯಾರಂಟಿ ಸಮಾವೇಶ: ಶಿಷ್ಟಚಾರ ಉಲ್ಲಂಘನೆ: ವೇದಿಕೆಯಿಂದ ಕೆಳಗಿಳಿಸಿ ಮತ್ತೆ ಹತ್ತಿಸಿದ ಅಧಿಕಾರಿಗಳು

ಗ್ಯಾರಂಟಿ ಸಮಾವೇಶ: ಶಿಷ್ಟಚಾರ ಉಲ್ಲಂಘನೆ: ವೇದಿಕೆಯಿಂದ ಕೆಳಗಿಳಿಸಿ ಮತ್ತೆ ಹತ್ತಿಸಿದ ಅಧಿಕಾರಿಗಳು

ರಾಯಚೂರು. ಸರಕಾರದಿಂದ ಅಯೋಜಿ ಸಲಾಗಿದ್ದ ಜಿಲ್ಲಾ ಗ್ಯಾರಂಟಿ ಸಮಾವೇಸ ವೇದಿಕೆ ಏರಿದ್ದ ಕಾಂಗ್ರೆಸ ನಾಯಕರನ್ನು ವೇದಿಕೆಯಿಂದ ಕೆಳಗೆ ಇಳಿಸಿದ ಘಟನೆ ನಡೆಯಿತು.

ನಿಗದಿತ ಸಮಯಕ್ಕಿಂತ ವಿಳಂಬವಾಗಿ ಕಾರ್ಯ ಕ್ರಮ ಪ್ರಾರಂಭವಾಯಿತು. ವೇದಿಕೆಗೆ ಕಾಂಗ್ರೆಸ ನಾಯಕರು ಸಹ ವೇದಿಕೆಗೆ ಆಗಮಿಸಿ ಆಸೀ ನರಾದರು. ಶಿಷ್ಟಾಚಾರ ಉಲ್ಲಂಘನೆ ಮಾಹಿತಿ ಅರಿತ ಜಿಲ್ಲಾಧಿಕಾರಿ ಕೆಲ ನಾಯಕರಿಗೆ ಕೆಳಗೆ ಇಳಿಯುವಂತೆ ಸೂಚಿಸಿದರು. ಅದರೂ ವೇದಿಕೆ ಬಿಟ್ಟು ಇಳಿಯದೇ ಹೋದಾಗ ಪೊಲೀಸರು ಆಗಮಿಸಿ ಕೆಳಗೆ ಇಳಿಯುವಂತೆ ಸೂಚಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ, ಮಹಮದ ಶಾಲಂ, ಶ್ರೀದೇವಿನಾಯಕ ಸೇರಿ ಹಲವರು ಕೆಳಗಿದು ಹೋಗುವಂತಾಯಿತು. ಆದರೆ ಎಸ್ಪಿಯವರೆ ಮತ್ತೆ ಕರೆದು ವೇದಿಕೆ ಕುಳಿತುಕೊಳ್ಳಲು ಹೇಳಿದರು.
ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆಯಾಯಿತು.

Megha News