Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಮನೆಯಲ್ಲಿ ಕಳ್ಳತನ 7 ಲಕ್ಷ ನಗದು 8 ತೊಲೆ ಬಂಗಾರ ದೋಚಿದ ಖದೀಮರು

ಮನೆಯಲ್ಲಿ ಕಳ್ಳತನ 7 ಲಕ್ಷ ನಗದು 8 ತೊಲೆ ಬಂಗಾರ ದೋಚಿದ ಖದೀಮರು

ರಾಯಚೂರು. ನಗರದ ಸಾವಿತ್ರಿ ಕಾಲೋನಿ ಯಲ್ಲಿ ಕಳ್ಳತನ ನಡೆದಿದ್ದು ಚಿನ್ನಾಭರಣವನ್ನು ಖದರೀಮರು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಇನ್‌ಫಂಟ್ ಜೀಸಸ್ ಶಾಲಾ ಹಿಂಭಾಗದ ಸಾವಿತ್ರಿ ಕಾಲೋನಿಯಲ್ಲಿರುವ
ಗಂಗಪ್ಪ ತಂದೆ ಶರಣಪ್ಪ (ಕಲ್ಮಲಾ) ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿದ ಖದೀಮರು 7 ಲಕ್ಷ ನಗದು, 8 ತೊಲೆ ಬಂಗಾರವನ್ನು ದೋಚಿದ್ದಾರೆ ಎನ್ನಲಾಗಿದೆ.
ಜ.1 ರಂದು ರಾತ್ರಿ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆ. ನೇತಾಜಿ ನಗರ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮನೆಯ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.
ಮನೆಗೆ ನುಗ್ಗಿ ದರೋಡೆ ಮಾಡಿದ ಕಳ್ಳರಿಗಾಗಿ ಪೋಲಿಸರು ತಂಡ ರಚನೆ ಮಾಡೊ ಬಲೆ ಬೀಸಿದ್ದಾರೆ.
ಈ ಕುರಿತು ನೇತಾಜಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News