Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime News

ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಬೆಳೆ ನಾಶ, ದೂರು ದಾಖಲು ನಷ್ಟ ಪರಿಹಾರಕ್ಕೆ ರೈತ ಒತ್ತಾಯ

ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಬೆಳೆ ನಾಶ, ದೂರು ದಾಖಲು ನಷ್ಟ ಪರಿಹಾರಕ್ಕೆ ರೈತ ಒತ್ತಾಯ

ರಾಯಚೂರು. ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ತೊಗರಿ ಬೆಳೆ ಹಾನಿಯಾಗಿದೆ. ಬೆಳೆದಿದ್ದ ಬೆಳೆಯನ್ನ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿ ರುವ ಅಣ್ಣತಮ್ಮಂದಿರೇ ನಾಶಪಡಿಸಿದ್ದ ಘಟನೆ ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.
8 ವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಲಕ್ಷ ರೂ ಬೆಳೆ ನಾಶ ಮಾಡಿದ್ದಾರೆ.
ಸುಮಾರು 2 ವರೆ ಲಕ್ಷ ರೂ ಖರ್ಚು ಮಾಡಿ ರೈತ ಶ್ರೀರಾಮುಲು ಬೆಳೆದಿದ್ದ ಬೆಳೆ ನಷ್ಟ ಉಂಟಾಗಿದೆ.
ಸೀತಾರಾಮರಡ್ಡಿ, ವೆಂಕಟರೆಡ್ಡಿ, ಗೋವರ್ಧನ ರೆಡ್ಡಿ ಎಂಬುದರಿಂದ ಬೆಳೆ ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜೀ ಸಂಧಾನ ಮೂಲಕ ಜಮೀನು ವಿವಾದ ಬಗೆಹರಿದಿದ್ದರೂ ಸಹ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
1 ಎಕರೆಗೆ 10 ಸಾವಿರ ಲೀಸ್ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದಿದ್ದ ಶ್ರೀರಾಮುಲು ಅವರು ಬೆಳೆನಾಶದ ಹಿನ್ನೆಲೆ ಸಹೋದರರ ವಿರುದ್ದ ಪ್ರಕರಣ ದಾಖಲಿಸಿದ್ದರು‌.
ಬೆಳೆನಾಶಕ್ಕೆ ಪರಿಹಾರ ಒದಗಿಸಿಕೊಂಡುವಂತೆ
ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Megha News