Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲುಜಾರಿ ಬಿದ್ದು ಸಾವು

ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲುಜಾರಿ ಬಿದ್ದು ಸಾವು

ಯಚೂರು.ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲುವೆಯಲ್ಲಿ ಕಾಲುಜಾರಿ ನೀರಿನಲ್ಲಿ ಮುಳಗಿ ಸಾವನಪ್ಪಿದ ಘಟನೆ ಲಿಂಗಸುಗೂರು ತಾಲೂಕಿನ ಬಸವಸಾಗರ ನಾಲೆಯಲ್ಲಿ ನಡೆದಿದೆ.

ಮೃತರು ಲಿಂಗಸೂಗುರು ತಾಲೂಕಿನ ಬೆಂಡೋಣಿ ಗ್ರಾಮದ ಲಕ್ಕಣ್ಣ ವಿರೂಪಾಕ್ಷಪ್ಪ ಕಮರಿ, ಹಾಗೂ ಬಸವಂತ ತಂದೆ ಶರಣಪ್ಪ ಉಪ್ಪಾರ(೨೫) ಎಂದು ತಿಳಿದು ಬಂದಿದೆ.
ಲಿಂಗಸುಗೂರು ತಾಲೂಕಿನ ರೋಡಲಬಂಡಾ ಹತ್ತಿರದ ಬಸವಸಾಗರ ನಾಲೆಯಲ್ಲಿ ಇಂದು ಬೆಳಗ್ಗೆ ಪೋಷಕರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದರು, ನಾಲೆಗೆ ಇಳಿದ ವೇಳೆ ಯುವಕರ ಕಾಲುಜಾರಿ ನಾಲೆಯಲ್ಲಿ ಬಿದ್ದಿದ್ದಾರೆ. ಸ್ಥಳಿಯರು ನೀರಿಗೆ ಜಿಗಿದ್ದು ಹುಡುಕಾಟ ನಡೆಸಿದ ಬಳಿಕ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಲಿಂಗಸೂಗುರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News