Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime News

ರಸ್ತೆ ಅಪಘಾತ ಗಾಯಗೊಂಡ ಇಬ್ಬರು ಮಕ್ಕಳ ಸಾವು

ರಸ್ತೆ ಅಪಘಾತ ಗಾಯಗೊಂಡ ಇಬ್ಬರು ಮಕ್ಕಳ ಸಾವು

ರಾಯಚೂರುಸೆ.೫- ಮಾನವಿ ತಾಲೂಕಿನ ಕುರ್ಡಿ ಕ್ರಾಸ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಶಾಲಾ ಮಕ್ಕಳು ಗಂಬೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತ ಪಟ್ಟ ಘಟನೆ ವರದಿಯಾಗಿದೆ.
ಕುರ್ಡಿಗ್ರಾಮ ಸಮರ್ಥ (೭) ಮತ್ತು ಶ್ರೀಕಾಂತ(೧೪) ಎಂಬ ಮಕ್ಕಳು ಮೃತಪಟ್ಟಿದ್ದಾರೆ. ಇತರೆ ಮೂರು ಜನ ವಿದ್ಯಾರ್ಥಿ ಗಂಬೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.


ಮಾನವಿ ಶಾಸಕ ಹಂಪಯ್ಯನಾಯಕ ಮತ್ತು ಡಿಸಿ ರಿಮ್ಸ್ ಆಸ್ಪತ್ರೆಗೆ ಬೇಟಿ ಪರಿಶೀಲಿಸಿದ್ದಾರೆ.

Megha News