Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಬಸ್ಸುಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಓರ್ವ ಅರೋಪಿ ಬಂಧನ

ಬಸ್ಸುಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಓರ್ವ ಅರೋಪಿ ಬಂಧನOplus_131072

ರಾಯಚೂರು,ನ‌೨೧- ಲಿಂಗಸೂಗುರು ತಾಲೂಕಿನ ಗೊಲಪಲ್ಕಿ ಬಖಿನಡೆದಿದ್ದ ಸಾರಿಗೆ ಮೂರು  ಬಸ್ಸುಗಳ ಮೇಲೆ ಕಲ್ಲೂ ತೂರಾಟ ನಡೆದಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಓರ್ವ ಆರೋಪಿಯನ್ನು  ಹಟ್ಟಿ ಪಿಎಸ್ ಐ ನೇತೃತ್ವದ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನ.೧೮ ರಂದು ರಾತ್ತಿ ಬೀದರ,ಔರಾದ ನಿಂದ ಬಳ್ಳಾರಿ  ಕಡೆಗೆ ಹೊರಟಿದ್ದ ಬಸ್ಸಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಘಟನೆಯಿಂದ ಸಾರಿಗೆ ಇಲಾಖೆಗೆ೭೯ ಸಾವಿರ ರೂ ಆರ್ಥಿಕ ನಷ್ಟವಾಗಿದೆ ಎಂದು ದೂರಿನಲ್ಕಿ ತಿಳಿಸಲಾಗಿತ್ತು.ಬಂದಿತ ಅರೋಪಿಯನ್ನು ಹನುಮಂತ (೨೪) ಎಂದು ಗುರುತಿಸಿಲಾಗಿದೆ. ಇನ್ನು  ಮೂರು ಜನರು ಇದ್ದಾರೆ ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖಾ ತಂಡದ ಕಾರ್ಯವನ್ನು ಎಸ್ ಪಿ ಪುಟ್ಟ ಮಾದಯ್ಯ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Megha News