Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Sports News

ಜಿಲ್ಲೆಯ ಇಬ್ಬರ ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣದಲ್ಲಿ ರಾಮಣ್ಣ ಹವಳೆ,ಶಿಲ್ಪಕಲೆಯಲ್ಲಿ ಕಾಳಪ್ಪ ವಿಶ್ವಕರ್ಮರಿಗೆ ಪ್ರಶಸ್ತಿ

ಜಿಲ್ಲೆಯ ಇಬ್ಬರ ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣದಲ್ಲಿ ರಾಮಣ್ಣ ಹವಳೆ,ಶಿಲ್ಪಕಲೆಯಲ್ಲಿ ಕಾಳಪ್ಪ ವಿಶ್ವಕರ್ಮರಿಗೆ ಪ್ರಶಸ್ತಿ

ರಾಯಚೂರು.ರಾಜ್ಯ ಸರ್ಕಾರ 2023-24ನೇ ಸಾಲಿನ 68 ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಶಸ್ತಿ ಲಬಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಮಣ್ಣ ಹವಳೆ, ಹಾಗೂ ಶಿಲ್ಪಕಲೆ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದ ಕಾಳಪ್ಪ ವಿಶ್ವಕರ್ಮ ಇವರಿಗೆ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

Megha News