Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಬಿಸಿಲಿಗೆ ಮೂರ್ಚೆ ತಪ್ಪಿದ ಕಾರ್ಯಕರ್ತ ತಪಾಸಣೆ ಮಾಡಿ ಆಸ್ಪತ್ರೆಗೆ ಕಳುಹಿಸಿ ಮಾನವಿಯತೆ ಮೆರೆದ ಶಾಸಕ ಶಿವರಾಜ ಪಾಟೀಲ್

ಬಿಸಿಲಿಗೆ ಮೂರ್ಚೆ ತಪ್ಪಿದ ಕಾರ್ಯಕರ್ತ ತಪಾಸಣೆ ಮಾಡಿ ಆಸ್ಪತ್ರೆಗೆ ಕಳುಹಿಸಿ ಮಾನವಿಯತೆ ಮೆರೆದ ಶಾಸಕ ಶಿವರಾಜ ಪಾಟೀಲ್

ರಾಯಚೂರು. ಲೋಕಸಭೆ ಚುನಾವಣೆ ನಾಮ ಪತ್ರ ಸಲ್ಲಿಸಲು ಆಗಮಿಸುತ್ತಿರುವಾಗ, ಈ ವೇಳೆ ಕಾರ್ಯಕರ್ತನೊಬ್ಬ ಬಿಸಿಲಿಗೆ ಮೂರ್ಚೆ ತಪ್ಪಿ ಬಿದ್ದಿದ್ದು, ಸ್ಥಳದಲ್ಲಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಪರೀಕ್ಷಿಸಿ ವಾಹನದಲ್ಲಿ ಆಸ್ಪತ್ರೆ ಗೆ ಕಳುಹಿಸುವ ಮೂಲಕ ಮಾನವಿಯತೆ ಮೆರದಿದ್ದಾರೆ‌.

ನಗರದ ಅತ್ತನೂರು ಫಂಕ್ಷನ್ ಸಭಾಂಗಣದಲ್ಲಿ ಗುರುವಾರ ಮದ್ಯಾಹ್ನ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಅವರು ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ನಾಮ ಪತ್ರ ಹಾಕಲು ತೆರಳುತ್ತಿದ್ದ ಸಂದರ್ಭದಲ್ಲಿ ರಣ ಬಿಸಿಲಿಗೆ ಕಾರ್ಯಕರ್ತನೊಬ್ಬ ಮೂರ್ಚೆ ತಪ್ಪಿ ಬಿದ್ದಿದ್ದ ಇದನ್ನು ಕಂಡು ಶಾಸಕ ಶಿವರಾಜ ಪಾಟೀಲ್ ಅವರು ಕಾರ್ಯಕರ್ತರನನ್ನು ಆರೋಗ್ಯ ತಪಾಸಣೆ ಮಾಡಿ, ನಂತರ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು‌ ನಂತರ ನಾಮ ಪತ್ರ ಸಲ್ಲಿಸಲು ಆಗಮಿಸಿದರು‌.
ಲೋಕಸಭಾ ಚುನಾವಣೆಗೆ ನಿಮಿತ್ತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು, ನಾಮಪತ್ರ ಸಲ್ಲಿಕೆಗೆ ತೆರಳುವ ವೇಳೆ ಈ ಘಟನೆ ಸಂಬವಿಸಿದ್ದು, ಅಭ್ಯರ್ಥಿಯನ್ನು ಕಳುಹಿಸಿ ನಂತರ ಕಾರ್ಯಕರ್ತನನ್ನು ಆಸ್ಪತ್ರೆಗೆ ಕಳಿಸಿದ ನಂತರ ನಾಮಪತ್ರ ಸಲ್ಲಿಸಲು ಆಗಮಿಸಿದರು, ಈ ವೇಳೆ ಕಾರ್ಯಕರ್ತನ ಆರೋಗ್ಯ ಯೋಗಕ್ಷೇಮ ವಿಚಾರಿಸಿ ಮಾನವಿಯತೆ ಮೆರದಿದ್ದಾರೆ‌.

 

Megha News